Advertisement

Nagarjuna ಅಕ್ರಮ ಒತ್ತುವರಿ ತೆರವಿಗೆ ಭಗವದ್ಗೀತೆ ಪ್ರೇರಣೆ: ರೇವಂತ್‌ ರೆಡ್ಡಿ

02:34 AM Aug 26, 2024 | Team Udayavani |

ಹೈದರಾಬಾದ್‌: ತೆಲುಗು ನಟ ನಾಗಾರ್ಜುನ ಒಡೆ ತನದ ಸಭಾಂಗಣ ಕೆಡವಿ ಹಾಕಿದ್ದನ್ನು ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಸಮರ್ಥಿಸಿಕೊಂಡಿದ್ದಾರೆ. ಅಕ್ರಮ ನಿರ್ಮಾಣ ಕೆಡವಿ ಹಾಕಲು ಶ್ರೀಕೃಷ್ಣ ಭಗವದ್ಗೀತೆ ಯಲ್ಲಿ ಬೋಧಿಸಿದ ಸಂದೇ ಶವೇ ಪ್ರೇರಣೆ ಎಂದಿದ್ದಾರೆ. ಸರಕಾರಿ ಜಾಗದ ಒತ್ತು ವರಿ ಯನ್ನು ನಾವು ಎಂದಿಗೂ ಬೆಂಬಲಿಸಲ್ಲ. ಒತ್ತಡಕ್ಕೂ ಮಣಿಯುವುದಿಲ್ಲ. ಭಗವ ದ್ಗೀತೆಯಲ್ಲಿ ಕೃಷ್ಣ ಹೇಳಿದಂತೆ ಒಳ್ಳೆಯರನ್ನು ರಕ್ಷಿಸಲು ಅಧರ್ಮದ ವಿರುದ್ಧ ಧರ್ಮ ಪರಿಪಾಲನೆ ಮಾಡಿದ್ದೇ ನೆ ಹೊರತು ರಾಜಕೀಯ ಮಾಡಿಲ್ಲ ಎಂದಿದ್ದಾರೆ. ನಮ್ಮ ಸರಕಾರ ಶ್ರೀಕೃಷ್ಣನ ಧರ್ಮದ ಅನುಸಾರ ಆಡಳಿತ ನಡೆಸುತ್ತಿದೆ ಎಂದು ರೇವಂತ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next