Advertisement

ಹಳಿ ತಪ್ಪಿದ ಬೆಂಗಳೂರು- ತಾಳಗುಪ್ಪ ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೈಲು

12:31 AM Jan 01, 2021 | Team Udayavani |

ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಸಮೀಪ ಬೆಂಗಳೂರು- ತಾಳಗುಪ್ಪ ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ಘಟನೆ ನಡೆದಿದೆ. ರೈಲು ತಿರುವಿನಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಕಾರಣ ಭಾರೀ ಅನಾಹುತ ತಪ್ಪಿದೆ.

Advertisement

ಡ್ರಿಲ್ ಮೆಲ್ಟ್ ಕಟ್ ಆದ ಕಾರಣ ಹಳಿಯಿಂದ ಜಾರಿದ ರೈಲ್ವೇ ಇಂಜಿನ್ ಗಾಲಿ. ಅರಸಾಳು ಸಮೀಪದ ರೈಲ್ವೇ 99 ಕಿ.ಮೀ 400/500ರ ನಡುವೆ ಸಿಲುಕಿದ ರೈಲು. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಾದ ರೈಲ್ವೇ ಇಲಾಖೆ.

ಪರ್ಯಾಯ ಇಂಜಿನ್ ಬಳಸಿ, ಹಿಂದಿನ ಕುಂಸಿ ಸ್ಟೇಷನ್ ಗೆ ರೈಲು ತರಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next