Advertisement

ಬೆಳ್ಮಣ್‌: ಕಿಡಿಗೇಡಿಗಳಿಂದ ಫಲಕ ಧ್ವಂಸ

11:48 PM Apr 08, 2019 | sudhir |

ಬೆಳ್ಮಣ್‌: ಆಸ್ಕರ್‌ ಫೆರ್ನಾಂಡಿಸ್‌ ಅವರ 5 ಲಕ್ಷ ರೂ. ಅನುದಾನದಲ್ಲಿ ಡಾಮರೀಕರಣಗೊಂಡ ಇಲ್ಲಿನ ಪವಿತ್ರ ನಗರದಿಂದ ಬೆಳ್ಮಣ್‌ ದೇವಾಲಯ ರಸ್ತೆ ಸಂಪರ್ಕಿಸುವ ಕೂಡು ರಸ್ತೆ ಪಕ್ಕದಲ್ಲಿ ಅಳವಡಿಸಲಾದ ಅನುದಾನ ಖರ್ಚು ವೆಚ್ಚದ ಫಲಕವನ್ನು ಕಿಡಿಗೇಡಿಗಳು ಕಿತ್ತು ಹಾಕಿದ ಘಟನೆ ನಡೆದಿದೆ.

Advertisement

ರಾಜಕೀಯ ಉದ್ದೇಶದಿಂದ ಈ ಫಲಕವನ್ನು ಕಿಡಿಗೇಡಿಗಳು ಕಿತ್ತು ಹಾಕಿದ್ದಾರೆ ಎಂದು ಇಲ್ಲಿನ ಕಾಂಗ್ರೆಸ್‌ ಕಾರ್ಯಕರ್ತರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next