Advertisement

Bellary Jail; ಪತ್ನಿಯೊಂದಿಗೆ 5 ನಿಮಿಷ ಮಾತನಾಡಿದ ದರ್ಶನ್

04:22 PM Sep 04, 2024 | Team Udayavani |

ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಬುಧವಾರ(ಸೆ 4) ಪತ್ನಿ ವಿಜಯಲಕ್ಷ್ಮೀ ಜತೆಗೆ ದೂರವಾಣಿಯಲ್ಲಿ ಐದು ನಿಮಿಷ ಮಾತನಾಡಿದ್ದಾರೆ.

Advertisement

ಜೈಲಿನ ನಿಮಯಗಳ ಪ್ರಕಾರ ಐದು‌ ನಿಮಿಷ ಮಾತ್ರ ಮಾತನಾಡಲು ಅವಕಾಶ ಇರುವ ಕಾರಣ ದರ್ಶನ್ ಪತ್ನಿ‌ಗೆ ಕರೆ ಮಾಡಿದ್ದಾರೆ.

ಇದನ್ನೂ ಓದಿ: Renukaswamy Case: ಡಿ-ಗ್ಯಾಂಗ್‌ ವಿರುದ್ಧ 3,991 ಪುಟಗಳ ಆರೋಪ ಪಟ್ಟಿ ಕೋರ್ಟ್‌ಗೆ ಸಲ್ಲಿಕೆ

ಪ್ರಿಸನ್ ಕಾಲ್ ಸಿಸ್ಟಮ್ ಪತ್ನಿಯ ನಂಬರ್ ಸೇವ್ ಮಾಡಲಾಗಿರುವ ಕಾರಣ ಅವರಿಗೆ ಕರೆ ಮಾಡಿದ್ದು, ಐದು ನಿಮಿಷಗಳಲ್ಲಿ ಚಾರ್ಜ್ ಶೀಟ್ ಮತ್ತು ಬೆಂಗಳೂರಿನಲ್ಲಿ ಇವತ್ತು ನಡೆದ ಎಲ್ಲ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next