Advertisement

ಬಸವೇಶ್ವರರ ಅನುಭವ ಮಂಟಪ ವಿಶ್ವಕ್ಕೇ ಮಾದರಿ

08:30 PM May 15, 2021 | Team Udayavani |

ಯಳಂದೂರು: ತಾಲೂಕಿನಾದ್ಯಂತಶುಕ್ರವಾರ ಬಸವ ಜಯಂತಿಯನ್ನುಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸರಳವಾಗಿಆಚರಿಸಲಾಯಿತು.ಪಟ್ಟಣದ ಕಾರಾಪುರ ಹಳೆಮಠದಲ್ಲಿ ವೀರಶೈವ ಮಹಿಳಾ ಘಟಕದವತಿಯಿಂದ ಬಸವ ಜಯಂತಿ ಆಚರಿಸಲಾಯಿತು.

Advertisement

ಈ ಸಂದರ್ಭದಲ್ಲಿಘಟಕದ ಅಧ್ಯಕ್ಷೆ ವಿದ್ಯಾಮಲ್ಲೇಶ್‌ಮಾತನಾಡಿ, 800 ವರ್ಷಗಳಹಿಂದೆಯೇ ಶೋಷಿತರ, ಮಹಿಳೆಯರ,ಜಾತಿ, ವರ್ಣ ವಿರುದ œ ಧ್ವನಿ ಎತ್ತಿ ಅದರವಿರುದ್ಧ ಹೋರಾಟ ಮಾಡಿ, ಅನುಭವಮಂಟಪ ಎಂಬ ಸಂಸತ್‌ ರಚನೆ ಮಾಡಿಇಡೀ ವಿಶ್ವಕ್ಕೆ ಮಾದರಿಯಾಗಿದ್ದಬಸವಣ್ಣ ಇಂದಿಗೆ ಪ್ರಸ್ತುತರಾಗುತ್ತಾರೆ.ಇವರ ಚಿಂತನೆಗಳೇ ಕ್ರಾಂತಿಕಾರಿಯಾಗಿದ್ದು,. ಇಡೀ ಸಮಾಜವನ್ನುಸಮ ಸಮಾಜ ಮಾಡುವತ್ತ ಇದ್ದಇವರ ಕಾಳಜಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ.

ಇಂತಹ ವ್ಯಕ್ತಿನಮ್ಮ ರಾಜ್ಯದಲ್ಲಿ ಹುಟ್ಟಿದ್ದು ನಮ್ಮೆಲ್ಲರಪುಣ್ಯವಾಗಿದ್ದು ಇವರ ತತ್ವಾದರ್ಶಗಳ ಅನುಕರಣೆ ನಮಗೆ ಪ್ರಸ್ತುತವಾಗುತ್ತದೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ರಂಜಿತಾ,ಸುಜಾತ, ಚಂದ್ರಮ್ಮ, ಮೇಘನಾ, ಪಿ.ಲೀಲಾ, ಮಮತಾ, ಸುಮಂಗಲಾಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next