Advertisement

ಅಪಾಯಕಾರಿ ಬಾವಿಗೆ ತಡೆಗೋಡೆ

11:09 PM May 25, 2020 | Sriram |

ಉಡುಪಿ: ಸುಸಜ್ಜಿತ ನೂತನ ನರ್ಮ್ ಸಿಟಿ ಬಸ್‌ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ತೆರೆದ ಅಪಾಯಕಾರಿ ಬಾವಿಗೆ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗಿದೆ.

Advertisement

ಉದಯವಾಣಿ ಪತ್ರಿಕೆಯು ಮೇ 25ರಂದು ನರ್ಮ್ ಬಸ್‌ ನಿಲ್ದಾಣದಲ್ಲೊಂದು ಅಪಾಯಕಾರಿ ಬಾವಿ ಎನ್ನುವ ಶೀರ್ಷಿಕೆಯಡಿಯಲ್ಲಿ ಕಾಮಗಾರಿ ಪ್ರದೇಶದಲ್ಲಿ ಯಾವುದೇ ರೀತಿಯಾದ ಸುರಕ್ಷತಾ ಕ್ರಮ ವಹಿಸದೆ ಕಾಮಗಾರಿ ನಡೆಸಲಾಗುತ್ತಿರುವ ಕುರಿತು ವರದಿಯನ್ನು ಪ್ರಕಟಿಸಲಾಗಿತ್ತು. ಎಚ್ಚೆತ್ತುಕೊಂಡ ಕೆಎಸ್‌ಆರ್‌ಟಿಸಿ ಸಿಬಂದಿಗಳು ಗುತ್ತಿಗೆದಾರರಿಗೆ ಮಾಹಿತಿ ನೀಡಿದ್ದಾರೆ. ಆದರೆ ಗುತ್ತಿಗೆದಾರರು ಬಾವಿಯ ಸುತ್ತ ಬ್ಯಾರಲ್‌ ಇಟ್ಟು ಕಬ್ಬಿಣದ ಸರಳು ಹಾಕಿ ರಕ್ಷಣಾ ಗೋಡೆ ನಿರ್ಮಿಸಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next