Advertisement

ಬನ್ನಂಜೆ ರಾಮಾಚಾರ್ಯರ ಪುತ್ರ ಸರ್ವಜ್ಞ ವಿಧಿವಶ

01:10 PM Jul 29, 2023 | Team Udayavani |

ಉಡುಪಿ: ಉದಯವಾಣಿ ಪತ್ರಿಕೆಯ ಸ್ಥಾಪಕ ಸಂಪಾದಕ ಬನ್ನಂಜೆ ರಾಮಾಚಾರ್ಯ ಅವರ ಪುತ್ರ ಸರ್ವಜ್ಞ (69 ವ) ಅವರು ಶನಿವಾರ ನಿಧನರಾಗಿದ್ದಾರೆ.

Advertisement

ಕರ್ಣಾಟಕ ಬ್ಯಾಂಕ್ ಉದ್ಯೋಗಿಯಾಗಿದ್ದ ಸರ್ವಜ್ಞ ಅವರು ಮಂಗಳೂರು, ಉಡುಪಿ, ಮೈಸೂರು ಮೊದಲಾದೆಡೆ ಸೇವೆ ಸಲ್ಲಿಸಿ ಸಾಸ್ತಾನ ಶಾಖೆಯಲ್ಲಿ ಮ್ಯಾನೇಜರ್ ಆಗಿ ನಿವೃತ್ತರಾಗಿದ್ದರು.

ಇದನ್ನೂ ಓದಿ:ಪ್ರತಿಕೂಲ ಹವಾಮಾನ: ಬಂಗಾಳಕೊಲ್ಲಿಯಲ್ಲಿ ಸಿಲುಕಿದ್ದ 36 ಭಾರತೀಯ ಮೀನುಗಾರರ ರಕ್ಷಣೆ

ಕಿನ್ನಿಮೂಲ್ಕಿ ವೇಗಾಸ್ ಲೇಔಟ್ ನಿವಾಸಿಯಾಗಿದ್ದ ಅವರು, ಅಂಬಲಪಾಡಿ- ಕಿದಿಯೂರು ಆಂಗ್ಲ ಮಾಧ್ಯಮ ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದರು. ಪಡುಮುನ್ನೂರು ಪ್ರಕಾಶನದ ಮೂಲಕ ತಂದೆಯವರು ಪುಸ್ತಕಗಳನ್ನು ಪ್ರಟಿಸಿದ್ದರು.

ಸರ್ವಜ್ಞ ಅವರು ಪತ್ನಿಯನ್ನು ಅಗಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next