Advertisement

Sheikh Hasina ಭಾರತದಿಂದ ಗಡೀಪಾರಿಗೆ ಬಾಂಗ್ಲಾದೇಶ ಪ್ರಯತ್ನ?

01:54 AM Sep 29, 2024 | Team Udayavani |

ಢಾಕಾ: ಭಾರತದಲ್ಲಿರುವ ಶೇಖ್‌ ಹಸೀನಾ ಅವರನ್ನು ದೇಶಕ್ಕೆ ಹಸ್ತಾಂತರಿಸಿಕೊಳ್ಳಲು ಆ ದೇಶದ ಮಧ್ಯಾಂತರ ಸರಕಾರ ಯತ್ನಿಸುತ್ತಿದೆ ಎನ್ನಲಾಗಿದೆ. ಬಾಂಗ್ಲಾ ಸರಕಾರದ ಮುಖ್ಯ ಸಲಹೆಗಾರ ಮಹಮದ್‌ ಯೂನಸ್‌ ಅಂತಾ ರಾಷ್ಟ್ರೀಯ ಕ್ರಿಮಿನಲ್‌ ಕೋರ್ಟ್‌ ಚೀಫ್ ಪ್ರಾಸಿ ಕ್ಯೂಟರ್‌ ಜತೆ ಮಾತುಕತೆ ನಡೆಸಿರುವುದು ಬಾಂಗ್ಲಾ ಅಧಿಕಾರಿಗಳು ಹಸೀನಾ ಗಡೀಪಾರಿಗೆ ಯತ್ನಿಸುತ್ತಿದ್ದಾರೆ ಎಂಬ ಸಾಧ್ಯತೆ ದಟ್ಟವಾಗಿಸಿದೆ. ವಿಶ್ವಸಂಸ್ಥೆ ಸಾಮಾನ್ಯಸಭೆಯ ಸಂದ ರ್ಭದಲ್ಲಿ ಯೂನಸ್‌ ಈ ಸಂಬಂಧ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next