Advertisement

ಬೆಂಗಳೂರಿಗೆ ಅತಿ ಹೆಚ್ಚು ಪ್ರಶಸಿ

07:55 AM Oct 31, 2017 | Team Udayavani |

ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ವ್ಯಕ್ತಿಗಳ ಸಾಧನೆ ಜತೆಗೆ ಸಾಮಾಜಿಕ ನ್ಯಾಯ ಮತ್ತು ಜಿಲ್ಲಾವಾರು ಪ್ರಾತಿನಿಧ್ಯ ಗಣನೆಗೆ ತೆಗೆದುಕೊಂಡು ಪಟ್ಟಿ ಸಿದ್ದಪಡಿಸಿರುವುದಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಹೇಳಿಕೊಂಡಿದ್ದಾರೆ. ಅತೀ ಹೆಚ್ಚು ಅಂದರೆ 10 ಮಂದಿ ಸಾಧಕರು ಬೆಂಗಳೂರಿನವರೇ ಆಗಿದ್ದಾರೆ.

Advertisement

ಹಾಸನ, ದಾವಣಗೆರೆ, ಚಾಮರಾಜನಗರ, ಕಲಬುರಗಿ, ರಾಯಚೂರು, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ ಸೇರಿದಂತೆ 14 ಜಿಲ್ಲೆಗಳಿಗೆ ತಲಾ ಒಂದು ಪ್ರಶಸ್ತಿ, ಕೋಲಾರ, ರಾಮನಗರ, ಬಳ್ಳಾರಿ, ಉಡುಪಿ, ವಿಜಯಪುರ ಸೇರಿದಂತೆ 11 ಜಿಲ್ಲೆಗಳಿಗೆ ತಲಾ ಎರಡು ಪ್ರಶಸ್ತಿಗಳು ಹಾಗೂ ಧಾರವಾಡ, ದಕ್ಷಿಣ ಕನ್ನಡ ಮತ್ತು ಬಾಗಲಕೋಟೆ ಜಿಲ್ಲೆಗೆ ತಲಾ 3 ಪ್ರಶಸ್ತಿಗಳು ಸಿಕ್ಕಿವೆ. ಉಳಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿಗೆ 4 ಪ್ರಶಸ್ತಿಗಳು ಲಭಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next