Advertisement

Bandipur ಸಫಾರಿ ವೀಕ್ಷಿಸಿದ CJI ಡಿ.ವೈ.ಚಂದ್ರಚೂಡ್‌: ಕಾಡಾನೆಗಳ ದರ್ಶನ

02:05 AM Oct 05, 2024 | Team Udayavani |

ಗುಂಡ್ಲುಪೇಟೆ: ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರು ಗುಂಡ್ಲುಪೇಟೆಯ ಬಂಡೀಪುರ ಅಭಯಾರಣ್ಯಕ್ಕೆ ಕುಟುಂಬ ಸಮೇತರಾಗಿ ತೆರಳಿ ಸಫಾರಿ ವೀಕ್ಷಿಸಿದರು. ಈ ವೇಳೆ ಕಾಡಾನೆ, ನವಿಲು, ಜಿಂಕೆ, ಕಾಡೆಮ್ಮೆ ಸೇರಿದಂತೆ ಹಲವು ಕಾಡು ಪ್ರಾಣಿಗಳು ದರ್ಶನವಾಗಿವೆ ಎಂದು ತಿಳಿದು ಬಂದಿದೆ.

Advertisement

ಶುಕ್ರವಾರ ರಾತ್ರಿ ಬಂಡೀಪುರದ ರೆಸಾರ್ಟ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದರು. ಬಿಳಿಗಿರಿ ರಂಗನಾಥಸ್ವಾಮಿ ದರ್ಶನ ಬಳಿಕ ಸಫಾರಿಗೆ ತೆರಳಿದರು. ಶನಿವಾರ ಬೆಳಗ್ಗೆ ತಮಿಳುನಾಡಿನ ಮಧುಮಲೈಗೆ ತೆರಳಲಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next