Advertisement

ಕಲುಷಿತ ನೀರಿನಿಂದ ಮೀನುಗಳ ಸಾವು

07:45 PM Jul 09, 2021 | Team Udayavani |

ಬೆಂಗಳೂರು: ಪಾಲಿಕೆ ವ್ಯಾಪ್ತಿಯ ಸಾರಕ್ಕಿಕೆರೆಗೆ ಕಲುಷಿತ ನೀರು ಹರಿದಿರುವಹಿನ್ನೆಲೆಯಲ್ಲಿ ಕೆರೆಯಲ್ಲಿನ ಮೀನುಗಳುಸತ್ತಿರುವುದು ತಿಳಿದು ಬಂದಿದೆ.ಕೆಲವು ದಿನಗಳಿಂದ ಕೆರೆ ಸಮೀಪದಗುಂಡಿಯಿಂದ ಕಲುಷಿತ ನೀರು ನೇರವಾಗಿಕೆರೆಗೆ ಹರಿಯುತ್ತಿದೆ.

Advertisement

ಹೀಗಾಗಿ, ಕೆರೆಕಲುಷಿತವಾಗುತ್ತಿದ್ದು, ನೀರಿನಲ್ಲಿ ಆಮ್ಲಜನಕಕಡಿಮೆಯಾಗಿದೆ. ಪರಿಣಾಮ ಮೀನುಗಳುಸತ್ತಿವೆ ಎಂದು ಎಂದು ಸ್ಥಳೀಯರು ಆರೋಪಿಸಿದ್ದಾರೆ.ಜಲಮಂಡಳಿಯ ಚೇಂಬರ್‌ ಒಡೆದಿರುವುದರಿಂದ ಕಲುಷಿತ ನೀರು ಕೆರೆಯನ್ನು ಸೇರಿಸುಮಾರು 35 ಮೀನು ಮರಿಗಳು ಸತ್ತಿವೆ.ಮಳೆಯಾಗುವ ಸಮಯದಲ್ಲಿ ಚೇಂಬರ್‌ಉಕ್ಕಿ ಕೆರೆಗೆ ತ್ಯಾಜ್ಯ ನೀರು ಸೇರುತ್ತಿದೆ. ಈಸಂಬಂಧ ರಾಜ್ಯ ಮಾಲಿನ್ಯ ನಿಯಂತ್ರಣಮಂಡಳಿಗೆ ದೂರು ನೀಡಲಾಗಿದೆ ಎಂದುಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next