Advertisement

ಬೈಕಂಪಾಡಿ: ಸ್ಕೂಟರ್ ಸ್ಕಿಡ್ ಆಗಿ ಇಬ್ಬರಿಗೆ ಗಾಯ

06:45 PM Jun 11, 2020 | Sriram |

ಬೈಕಂಪಾಡಿ: ಸ್ಕೂಟರ್ ಸ್ಕಿಡ್ ಆಗಿ ಇಬ್ಬರು ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ಮೀನಕಳಿಯ ವೃತ್ತ ಬಳಿ ಸಂಭವಿಸಿದೆ.

Advertisement

ಘಟನೆಯಲ್ಲಿ ಸ್ಕೂಟರ್‌ ಸವಾರ ಕುಳಾಯಿ ನಿವಾಸಿ ಧನುಷ್‌ ಗಂಭೀರ ಗಾಯಗೊಂಡಿದ್ದು ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಹ ಸವಾರ ಅಮರ್‌ ಸಣ್ಣ ಪುಟ್ಟ ಗಾಯಗೊಳೊಂದಿದೆ ಅಪಾಯದಿಂದ ಪಾರಾಗಿದ್ದಾರೆ. ಧನುಷ್‌ ಸ್ಕೂಟರ್ ಚಾಲಯುತ್ತಿದ್ದು ಬೈಕ್‌ ಸ್ಕಿಡ್ ಆಗಿ ವೃತ್ತಕ್ಕೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next