Advertisement
ಕಾಂಗ್ರೆಸ್ನಿಂದ ಹಾಲಿ ಶಾಸಕ ಎಚ್.ವೈ. ಮೇಟಿ, ಬಿಜೆಪಿಯಿಂದ ವೀರಣ್ಣ ಚರಂತಿಮಠ, ಬಿಜೆಪಿ-ಜೆಡಿಎಸ್ ಒಪ್ಪಂದದ ಅಭ್ಯರ್ಥಿಯಾಗಿ ಮೋಹನ ಜಿಗಳೂರ ಕಣದಲ್ಲಿದ್ದಾರೆ. ಇಲ್ಲಿ ಜಾತಿ ಬಲ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತದೆ. ಜತೆಗೆ ದಲಿತ ಯುವ ನಾಯಕ ಪರಶುರಾಮ ನೀಲನಾಯಕ, ಭಾರತೀಯ ರಿಪಬ್ಲಿಕನ್ ಪಕ್ಷದಿಂದ ಜಪಾನ್ನಲ್ಲಿ ಐಟಿ ಉದ್ಯೋಗಿಯಾಗಿ 1.40 ಲಕ್ಷ ವೇತನ ಪಡೆಯುತ್ತಿದ್ದ ಯುವಕ ನಾಗರಾಜ ಕಲಕುಟಕರ ಸೇರಿ ಒಟ್ಟು 12 ಜನ ಕಣದಲ್ಲಿದ್ದಾರೆ. ಆದರೆ, ಮೂವರು ಪಕ್ಷೇತರರು, ಕಾಂಗ್ರೆಸ್ನ ಮೇಟಿಗೆ, ಓರ್ವ ಪಕ್ಷೇತರ ಅಭ್ಯರ್ಥಿ ಬಿಜೆಪಿಯ ಚರಂತಿಮಠರಿಗೆ ಬೆಂಬಲ ನೀಡಿ ಕಣದಿಂದ ಹಿಂದೆ ಸರಿದಿದ್ದಾರೆ.
ಪುರುಷರು : 1,15,355
ಮಹಿಳೆಯರು : 1,15,453
ಇತರೆ : 17
ಜಾತಿವಾರು ಲೆಕ್ಕಾಚಾರ
ಕುರುಬರು : 35 ಸಾವಿರ
ಎಸ್ಸಿ : 32 ಸಾವಿರ
ಮುಸ್ಲಿಂ : 35 ಸಾವಿರ
ಲಿಂಗಾಯತರು : 41 ಸಾವಿರ
(ಪಂಚಮಸಾಲಿ, ರಡ್ಡಿ, ಗಾಣಿಗ, ಬಣಜಿಗರು ಸೇರಿ)
ಮರಾಠಾ, ಕ್ಷತ್ರಿಯರು : 12 ಸಾವಿರ
ಇತರೆ : 66 ಸಾವಿರ
Related Articles
– ಎಚ್.ವೈ. ಮೇಟಿ, ಕಾಂಗ್ರೆಸ್ ಅಭ್ಯರ್ಥಿ
Advertisement
ನನ್ನ 9 ವರ್ಷಗಳ ಅವಧಿಯಲ್ಲಿ ನಡೆದ ಅಭಿವೃದ್ಧಿ ಕೆಲಸ ಬಿಟ್ಟರೆ, ಐದು ವರ್ಷಗಳಲ್ಲಿ ಯಾವ ಕೆಲಸವೂ ಆಗಿಲ್ಲ. ಈ ಬಾರಿ, ಕ್ಷೇತ್ರದ ಜನರು, ದಬ್ಟಾಳಿಕೆ ಮಾಡುವವರಿಗೆ ಪಾಠ ಕಲಿಸಿ, ನನ್ನನ್ನು ಆಯ್ಕೆ ಮಾಡಲಿದ್ದಾರೆ.– ವೀರಣ್ಣ ಚರಂತಿಮಠ, ಬಿಜೆಪಿ ಅಭ್ಯರ್ಥಿ – ಶ್ರೀಶೈಲ ಕೆ. ಬಿರಾದಾರ