Advertisement

ಬದಿಯಡ್ಕ: ಮಲೆನಾಡು ರಸ್ತೆ ಚಳವಳಿ 14ನೇ ದಿನಕ್ಕೆ

11:57 AM Feb 24, 2017 | |

ಬದಿಯಡ್ಕ: ಮಲೆನಾಡು ರಸ್ತೆಗಳ ಶೋಚನೀಯಾವಸ್ಥೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿ ಜನಪರ ಸಮಿತಿಯ ಚಳವಳಿ 14ನೇ ದಿನಕ್ಕೆ ಕಾಲಿಟ್ಟಿದ್ದು, ಅನಿರ್ದಿಷ್ಟಾವದಿ ಸತ್ಯಾಗ್ರಹಕ್ಕೆ ಬೆಂಬಲ ಘೋಷಿಸಿ ಕುಂಬಾxಜೆ ಗ್ರಾ.ಪಂ ಉಪಾಧ್ಯಕ್ಷ ಅನಂದ ಕೆ. ಮವ್ವಾರು  ಮಾತನಾಡಿದರು.

Advertisement

ಸತ್ಯಾಗ್ರಹ ನಿರತರಾದ ಆನ್ವರ್‌ ಓಝೋನ್‌ ಬದಿಯಡ್ಕ, ದೀಕ್ಷಿತ್‌ ಮುಳ್ಳೇರಿಯ ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸಮರ ಸಮಿತಿ ಅಧ್ಯಕ್ಷ ಮಾಹಿನ್‌ ಕೇಳ್ಳೋಟ್‌, ಕುಂಬಾxಜೆ ಗ್ರಾ.ಪಂ. ಸದಸ್ಯ ಬಿ.ಟಿ. ಅಬ್ದುಲ್ಲ ಕುಂಞಿ, ಸಮರ ಸಮಿತಿಯ ಎಸ್‌.ಎನ್‌.ಮಯ್ಯ, ಕುಂಜಾರು ಮುಹಮ್ಮದ್‌, ಅಬ್ದುಲ್‌ ಸೋನ, ನೌಶಾದ್‌, ಆಶ್ರಫ್‌ ಮುನಿಯುರು, ರವಿ, ಬಶೀರ್‌ ಫ್ರೆಂಡ್ಸ್‌, ಉಬೈದ್‌ ಗೋಸಾಡ, ಮೀಡಿಯಾ ಕ್ಲಾಸಿಕಲ್ಸ್‌ ಸೆಕ್ರಟರಿ ಬಾಲಕೃಷ್ಣ ಅಚ್ಚಾಯಿ, ನವೀನ್‌ ಕಿನ್ನಿಂಗಾರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next