Advertisement

‘ಬಬ್ರುವಾಹನ’ ಸಿನಿಮಾ ನಿರ್ಮಾಪಕ ಕೆ.ಸಿ.ಎನ್. ಚಂದ್ರಶೇಖರ್​ ನಿಧನ

02:11 PM Jun 14, 2021 | Team Udayavani |

ಬೆಂಗಳೂರು: ಸ್ಯಾಂಡಲ್​ವುಡ್​ನ ಹಿರಿಯ ನಿರ್ಮಾಪಕ ಹಾಗೂ ವಿತರಕ ಕೆ.ಸಿ.ಎನ್ ಚಂದ್ರಶೇಖರ್​(69) ನಿಧನರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Advertisement

ಡಾ. ರಾಜ್ ಅವರ “ಹುಲಿ ಹಾಲಿನ ಮೇವು”..”ಬಬ್ರುವಾಹನ” ಸೇರಿ ಅನೇಕ ಚಿತ್ರಗಳ ನಿರ್ಮಿಸಿದ್ದ ಚಂದ್ರಶೇಖರ್ ಕರ್ನಾಟಕ ಫಿಲಂ ಛೇಂಬರ್ ಹಾಗೂ SIFCCRIPನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

1977 ರಲ್ಲಿ, ಅವರ ಬ್ಯಾನರ್ ಜನಪ್ರಿಯ ಚಿತ್ರ ‘ಬಬ್ರುವಾಹನ’ ಚಿತ್ರ ನಿರ್ಮಾಣ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next