Advertisement

Bantwal ಆಟೋ ರಿಕ್ಷಾ-ಬೈಕ್‌ ಢಿಕ್ಕಿ; ಸವಾರ ಗಾಯ

10:05 PM Oct 14, 2023 | Team Udayavani |

ಬಂಟ್ವಾಳ: ಮಣಿಹಳ್ಳ-ಸರಪಾಡಿ ರಸ್ತೆಯ ಪೂಪಾಡಿಕಟ್ಟೆಯಲ್ಲಿ ಆಟೋ ರಿಕ್ಷಾ ಹಾಗೂ ಸ್ಕೂಟರ್‌ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಾಯಗೊಂಡ ಘಟನೆ ಅ. 12ರಂದು ನಡೆದಿದೆ.

Advertisement

ಸ್ಕೂಟರ್‌ ಸವಾರ ಪ್ರವೀಣ್‌ ಶೆಟ್ಟಿ (41) ಗಾಯಗೊಂಡವರು. ಅವರು ಬಂಟ್ವಾಳದಿಂದ ಸರಪಾಡಿಗೆ ಹೋಗುತ್ತಿದ್ದ ವೇಳೆ ಎದುರಿನಿಂದ ಆಗಮಿಸುತ್ತಿದ್ದ ರಿಕ್ಷಾ ಢಿಕ್ಕಿ ಹೊಡೆದಿದೆ.

ಘಟನೆಯಿಂದ ಪ್ರವೀಣ್‌ ಅವರು ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next