Advertisement

ಆಟೋ-ಲಾರಿ ಮುಖಾಮುಖಿ ಡಿಕ್ಕಿ: ನಾಲ್ವರ ದುರ್ಮರಣ

07:46 AM Aug 17, 2017 | Team Udayavani |

ಚಿತ್ರದುರ್ಗ: ಲಾರಿ ಹಾಗೂ ಆಟೋ ಪರಸ್ಪರ ಡಿಕ್ಕಿಯಾಗಿ ಆಟೋದಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಬೆಳಹರ್ತಿಕೋಟೆ ಸಮೀಪದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

Advertisement

ಸರಗೊಂಡನಹಳ್ಳಿ ನಿವಾಸಿ ಮುತ್ತುರಾಜ್‌, ಶರಣ್‌ರಾಜ್‌, ಮದಕರಿಪುರದ ಚಿದಾನಂದ ಮತ್ತು ಮನು ಮೃತಪಟ್ಟ ದುರ್ದವಿಗಳು. ಆಟೋ ಹಿರಿಯೂರಿನಿಂದ ಚಳ್ಳಕೆರೆ ಕಡೆಗೆ ತೆರಳುತ್ತಿದ್ದಾಗಈ ಘಟನೆ ಸಂಭವಿಸಿದೆ ತಿಳಿದು ಬಂದಿದೆ.

ಎಸ್‌ಪಿ ಶ್ರೀನಾಥ್‌ ಜೋಶಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಐಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next