Advertisement

19 ಗಣಿಗಳ ಪುನರಾರಂಭಕ್ಕೆ ಹರಾಜು: ಸಚಿವ ವಿನಯ

07:45 AM Sep 18, 2017 | Team Udayavani |

ಹುಬ್ಬಳ್ಳಿ: “ಬಳ್ಳಾರಿ ಹಾಗೂ ಚಿತ್ರದುರ್ಗದಲ್ಲಿ ಬಂದ್‌ ಆಗಿದ್ದ ಗಣಿಗಳ ಪುನರಾರಂಭಕ್ಕೆ ಹರಾಜು ಪ್ರಕ್ರಿಯೆ ಆರಂಭವಾ
ಗಿದ್ದು, ಶೀಘ್ರದಲ್ಲೇ ಇನ್ನೂ 19 ಗಣಿಗಳ ಹರಾಜು ಆರಂಭಿಸಲಾಗುವುದು’ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ
ವಿನಯ ಕುಲಕರ್ಣಿ ತಿಳಿಸಿದರು. 

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಳ್ಳಾರಿ, ಸಂಡೂರು ಭಾಗದಲ್ಲಿ 9 ಗಣಿಗಳ ಹರಾಜು ಮಾಡಲಾಗಿದೆ. ಅದರಲ್ಲಿ 7ಗಣಿಗಳ ಹರಾಜು ಮುಕ್ತಾಯಗೊಂಡಿದೆ. ಶೀಘ್ರದಲ್ಲೇ ಇನ್ನೂ 19 ಗಣಿಗಳ ಹರಾಜು ಕಾರ್ಯ ನಡೆಯಲಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next