Advertisement

ಕಾಂಗ್ರೆಸ್‌ ಸಮುದ್ರದಂತೆ,ಹೋಗೋರು ಹೋಗಲಿ

11:02 AM Oct 15, 2017 | Team Udayavani |

ಕೋಲಾರ: “ಶಾಸಕ ಸಿ.ಪಿ.ಯೋಗೇಶ್ವರ್‌ ರಾಜೀನಾಮೆ ನಿರ್ಧಾರ ನನಗೆ ಗೊತ್ತಿಲ್ಲ, ಕಾಂಗ್ರೆಸ್‌ ಸಮುದ್ರವಿದ್ದಂತೆ ಬರ್ತಾರೆ, ಹೋಗ್ತಾರೆ ಏನೂ ಮಾಡಲಾಗಲ್ಲ’ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

Advertisement

ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದ ಹಿನ್ನಲೆಯಲ್ಲಿ ಕುರುಡಮಲೆ ಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಯೋಗೇಶ್ವರ್‌ ರಾಜೀನಾಮೆ ವಿಷಯ ನನಗೆ ಗೊತ್ತಿಲ್ಲ, ಜಿಪಂ ತಾಪಂ ಚುನಾವಣೆ ಸಂದರ್ಭದಲ್ಲೂ ಅವರಿಗೆ ಟಿಕೆಟ್‌ ನೀಡಿಕೆ ಅಧಿಕಾರ ನೀಡಲಾಗಿತ್ತು’ ಎಂದರು

Advertisement

Udayavani is now on Telegram. Click here to join our channel and stay updated with the latest news.

Next