Advertisement
ಟಿ. ಅಶೋಕ್ ಪೈ ಅವರು ಮಾತನಾಡಿ, ಭಾರತೀಯ ವಿಕಾಸ ಟ್ರಸ್ಟ್ ಆಧುನಿಕ ಮಣಿಪಾಲದ ರೂವಾರಿಗಳಲ್ಲಿ ಒಬ್ಬರಾದ ದಿ| ಟಿ.ಎ. ಪೈಗಳಿಂದ ಸ್ಥಾಪಿಸಲ್ಪಟ್ಟಿದ್ದು, ಅವರ ನಿಧನದ ಬಳಿಕ ದಿ| ವಸಂತಿ ಟಿ.ಎ. ಪೈ ಮತ್ತು ಅನಂತರ ದಿ| ಕೆ.ಎಂ. ಉಡುಪ ಅವರ ನೇತೃತ್ವದಲ್ಲಿ ಸಮಾಜ ಸೇವೆಯಲ್ಲಿ ತನ್ನದೇ ಛಾಪು ಮೂಡಿಸಿದೆ. ಇದೀಗ ಬಿವಿಟಿ ಟ್ರಸ್ಟಿ “ಮ್ಯಾಗ್ಸೆಸೆ ಪ್ರಶಸ್ತಿ’ ಪುರಸ್ಕೃತ ಡಾ| ಹರೀಶ್ ಹಂದೆಯವರ ಸಕ್ರಿಯ ಸಹಭಾಗಿತ್ವದಲ್ಲಿ ಸಮಾಜ ಸೇವಾ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೇರಲಿದೆ ಎಂದು ಆಶಾವಾದ ವ್ಯಕ್ತಪಡಿಸಿದರು.
Advertisement
ಬಿವಿಟಿ ಆಡಳಿತ ಟ್ರಸ್ಟಿಯಾಗಿ ಟಿ. ಅಶೋಕ್ ಪೈ
10:07 AM Nov 07, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.