Advertisement

ಕಲೆಗೆ ಮನಸ್ಸುಗಳ ಬೆಸೆಯುವ ಶಕ್ತಿ ಇದೆ

06:29 PM Mar 28, 2021 | Team Udayavani |

ತುಮಕೂರು: ಕಲೆಗೆ ಮನಸ್ಸುಗಳನ್ನು ಬೆಸೆಯುವಶಕ್ತಿ ಇದೆ ಎಂದು ಕರ್ನಾಟಕ ಯಕ್ಷಗಾನ ಮಂಡಳಿಸದಸ್ಯೆ, ಉಪನ್ಯಾಸಕಿ ಆರತಿ ಪಟ್ರಮೆ ತಿಳಿಸಿದರು.ನಗರದ ಕೆಎಸ್‌ಇಎಫ್ ಶಿಕ್ಷಣಮಹಾವಿದ್ಯಾಲಯದಲ್ಲಿ ಸ್ವರಸಿಂಚನ ಸುಗಮಸಂಗೀತ ಮತ್ತು ಜನಪದ ಕಲಾ ಸಂಸ್ಥೆ ಆಯೋಜಿಸಿದ್ದಸಂಸ್ಕೃತಿ ಚಿಂತನ ಕಾರ್ಯಕ್ರಮದಲ್ಲಿ ಪಾಲ್ಗೊಂಡುಮಾತನಾಡಿದ ಅವರು, ಕಲೆ ಎಂಬುದು ಮನುಷ್ಯನಎಲ್ಲಾ ಹಂತದಲ್ಲಿಯೂ ಬೆಸದುಕೊಂಡಿದೆ.

Advertisement

ಹುಟ್ಟು,ಸಾವು, ಮದುವೆ ಇನ್ನಿತರ ಶುಭ ಮತ್ತು ಅಶುಭಕಾರ್ಯಕ್ರಮಗಳಲ್ಲಿ ಅದಕ್ಕೆ ತಕ್ಕದಾದ ಸಂಗೀತವನ್ನುಆಲಿಸಬಹುದಾಗಿದೆ. ಹಾಗಾಗಿ ಸಂಗೀತಕ ಎಲ್ಲರನ್ನುಬೆಸೆಯುವ ಶಕ್ತಿ ಇದೆ ಎಂದರು.ಕಲಾಶ್ರೀ ಡಾ.ಲಕ್ಷ್ಮೀ ದಾಸ್‌ ಮಾತನಾಡಿ, ಕಳೆದ16 ವರ್ಷಗಳಿಂದ Óರ ‌Ì ಸಿಂಚನ ಸಂಸ್ಥೆ ನಾಡಿನೆಲ್ಲೆಡೆಉñವ ‌¤ ು ಸುಗಮ ಸಂಗೀತದ ಕಾರ್ಯಕ್ರಮಗಳಮೂಲಕ ಜನರಿಗೆ ಸಂಗೀತದ ಸವಿ ಸವಿಯಲುಅವಕಾಶ ನೀಡಿದೆ. ಭವಿಷ್ಯದ ಶಿಕ್ಷಕರುಯಾವುದಾದರೊಂದು ಕಲಾ ಪ್ರಕಾರವನ್ನುರೂಢಿಸಿಕೊಂಡರೆ, ಉತ್ತಮ ಪ್ರಜೆಯಾಗಿರೂಪುಗೊಳ್ಳಬಹುದೆಂದರು.

ಮುಕ್ತ ಅವಕಾಶ: ಸಾಹಿತಿ ಎನ್‌.ನಾಗಪ್ಪ ಮಾತನಾಡಿ,ಹಾಡುಗಾರರಾದ ಸಿ.ಅಶ್ವತ್ಥ್ ಅವರ ಸಾವಿನ ನಂತರಅವರ ಹಾಡುಗಳಿಗೆ «ನಿ ‌Ì ತುಂಬುವ ಕೆಲಸವನ್ನುಕೆಂಕೆರೆ ಮಲ್ಲಿಕಾರ್ಜುನ್‌ ಮಾಡುತ್ತಿದ್ದಾರೆ. ಮಕ್ಕಳಿಗೆಇಂದು ಕಲೆ, ಸಂಗೀತವನ್ನು ರೂಢಿಸಿಕೊಳ್ಳಲು ಮುಕ್ತಅವಕಾಶವಿದೆ. ಆದರೆ, ಅವರ ಆಯ್ಕೆ ಬೇರೆಯಾಗಿದೆ.ಮಕ್ಕಳಿಗೆ ಪ್ರಕೃತಿ, ಪರಿಸರದ ಪರಿಚಯವನ್ನುಮಾಡಿಸುವುದರಿಂದ ಕೆಟ್ಟದನ್ನು ರೂಢಿಸಿಕೊಳ್ಳಲುಅವಕಾಶವಿರುವುದಿಲ್ಲ ಎಂದರು.

ಸ್ವರಸಿಂಚನ ಸುಗಮ ಸಂಗೀತ ಮತ್ತು ಜನಪದಕಲಾ ಸಂಘದ ಅಧ್ಯಕ್ಷ ಕೆಂಕೆರೆ ಮಲ್ಲಿಕಾರ್ಜುನ್‌ಮಾತನಾಡಿ, ಪೌರಾಣಿಕ, ಜನಪದ, ದಾಸರ ಪದಗಳಮೂಲಕ ಜನ ಜೀವನದ ಆಗು ಹೋಗುಗಳನ್ನುಜನಸಾಮಾನ್ಯರ ಮುಂದಿಟ್ಟಿದ್ದಾರೆ. ಅವುಗಳ ಬಗ್ಗೆಭವಿಷ್ಯದ ಶಿಕ್ಷಕರು ರೂಢಿಸಿಕೊಳ Ûಬೇಕಾಗಿದೆ ಎಂದುಹೇಳಿದರು. ಕಾರ್ಯಕ್ರಮದ ಅಧ್ಯಕತೆ¿‌Ò ುನ್ನು ಕೆಎಸ್‌ಇಎಫ್ ಮಹಾಶಿಕ್ಷಣ ಸಂಸ್ಥೆಯ  ಪ್ರಾಚಾರ್ಯರಾದಬಿ.ಸುಕನ್ಯಾ ವಹಿಸಿದ್ದರು. ಕಲಾವಿದ ಶಂಕರ್‌ಭಾರತೀಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next