Advertisement

ನಾನೂ ದಾವೂದ್‌ನಂತೆ ಆಗಬೇಕೆಂದಿದ್ದೆ: ಚೌಧರಿ

12:53 PM Jun 12, 2017 | Karthik A |

ಹೊಸದಿಲ್ಲಿ: ‘ನಾನು ಮತ್ತೂಬ್ಬ ಮೋಸ್ಟ್‌ ವಾಂಟೆಡ್‌ ಭೂಗತಪಾತಕಿ ದಾವೂದ್‌ ಇಬ್ರಾಹಿಂ ರೀತಿ ಆಗಿ ಮೆರೆಯಬೇಕು ಎಂದಿದ್ದೆ’. ಹೀಗೆಂದು ಹೇಳಿರುವುದು ಕೆನಡಾ ಮೂಲದ ಲೇಖಕ ತಾರೇಕ್‌ ಫ‌ತಾಹ್‌ರನ್ನು ಕೊಲ್ಲಲು ಸಂಚು ರೂಪಿಸಿ, ದಿಲ್ಲಿಯಲ್ಲಿ ಬಂಧನಕ್ಕೊಳಗಾದ ಗ್ಯಾಂಗ್‌ಸ್ಟರ್‌ ಛೋಟಾ ಶಕೀಲ್‌ನ ಸಹಚರ, ಹಾಲು ಮಾರುವವನ ಮಗ ಜುನೈದ್‌ ಚೌಧರಿ. ಫ‌ತಾಹ್‌ರನ್ನು ಕೊಂದರೆ ತಿಹಾರ್‌ ಜೈಲಿಗೆ ಹಾಕುತ್ತಾರೆ. ಅಲ್ಲಿ ಛೋಟಾ ರಾಜನ್‌ನನ್ನು ಕೊಲ್ಲಬಹುದು ಎಂದು ನಾನು ಸ್ಕೆಚ್‌ ಹಾಕಿದ್ದೆ. ಅದಕ್ಕಾಗಿ 1.5 ಲಕ್ಷ ರೂ. ಮುಂಗಡವನ್ನೂ ಪಡೆದಿದ್ದೆ ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next