Advertisement
ಪೌರತ್ವ ಮಸೂದೆ-2016 ಅನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರಿಗೆ ಬೆಂಬಲ ಸೂಚಿಸಿ ತಾವು ಈ ಪ್ರಶಸ್ತಿ ಹಿಂದಿರುಗಿಸಿದ್ದಾಗಿ ಅವರು ಹೇಳಿದ್ದಾರೆ. ಪೌರತ್ವ ವಿಧೇಯಕವು ಈಶಾನ್ಯ ರಾಜ್ಯಗಳ ವಿರೋಧಿ ವಿಧೇಯಕವಾಗಿದೆ. ಅದನ್ನು ಅಂಗೀಕರಿಸಬಾರದು ಎಂಬ ಈಶಾನ್ಯದ ಜನತೆಯ ಮನವಿಗೆ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. Advertisement
ಪದ್ಮಶ್ರೀ ವಾಪಸ್
12:30 AM Feb 04, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.