Advertisement

ಆರ್ಚ್‌ ಬಿಷಪ್‌ರಿಗೆ ಆರೆಸ್ಸೆಸ್‌ ಆಮಂತ್ರಣ

09:50 AM Feb 08, 2020 | Team Udayavani |

ಪಣಜಿ: ಇಲ್ಲಿ ನಡೆಯಲಿರುವ ಉಪನ್ಯಾಸವೊಂದರಲ್ಲಿ ಭಾಗವಹಿಸಲು ಗೋವಾ, ದಾಮನ್‌ನ ಆರ್ಚ್‌ ಬಿಷಪ್‌ರಿಗೆ ಆರ್‌ಎಸ್‌ಎಸ್‌ ಆಹ್ವಾನ ನೀಡಿದೆ.

Advertisement

ಪಣಜಿ ಬಳಿಯ ಡೋನಾ ಪೌಲ ಬಳಿ ಫೆ. 8ರಂದು ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಷಿ, ‘ಸಂಘದ ವಿಶ್ವಭಾರತ ಪರಿಕಲ್ಪನೆ’ ಕುರಿತು ಭಾಷಣ ಮಾಡಲಿದ್ದಾರೆ. ಉಪನ್ಯಾಸದಲ್ಲಿ ಭಾಗವಹಿಸಲು ನಾವು ಆರ್ಚ್‌ ಬಿಷಪ್‌ರನ್ನು ಆಹ್ವಾನಿಸಿದ್ದೇವೆ ಎಂದು ಗೋವಾ ಆರ್‌ಎಸ್‌ಎಸ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next