Advertisement

ಆನೆಗೊಂದಿ ನವವೃಂದಾವನಗಡ್ಡಿಯಲ್ಲಿ ಶ್ರೀನಿವಾಸ ತೀರ್ಥರ ಆರಾಧನಾ ಮಹೋತ್ಸವ

05:13 PM May 12, 2020 | keerthan |

ಗಂಗಾವತಿ: ತಾಲೂಕಿನ ಆನೆಗೊಂದಿ ನವವೃಂದಾವನ ಗಡ್ಡಿಯಲ್ಲಿ ಶ್ರೀ ವ್ಯಾಸರಾಯ (ರಾಜ) ತೀರ್ಥ ಶ್ರೀಪಾದಂಗಳ ಶಿಷ್ಯರಾದ ಶ್ರೀನಿವಾಸ ತೀರ್ಥರ ಆರಾಧನಾ ಮಹೋತ್ಸವ ಸಾಮಾಜಿಕ‌ ಅಂತರ‌ ಕಾಪಾಡಿಕೊಂಡು ಮಂಗಳವಾರ ನೆರವೇರಿಸಲಾಯಿತು.

Advertisement

ಮೊದಲಿಗೆ ನೈರ್ಮಲ್ಯ ಅಭಿಷೇಕ, ನಂತರ ಪಂಚಾಬೃತ ಅಭಿಷೇಕ ನೆರವೇರಿಸಲಾಯಿತು. ವೃಂದಾವನಕ್ಕೆ ರೇಶ್ಮೆ ವಸ್ತ್ರದ ಮೂಲಕ‌ ಅಲಂಕಾರ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಅರ್ಚಕರಾದ ವಿಜೇಂದ್ರ ಆಚಾರ್ಯ, ನರಸಿಂಹ ಆಚಾರ್ಯ, ಹೊಸಪೇಟೆ ವ್ಯಸರಾಜ ಮಠದ  ಗುರುರಜ ದೇಶಪಾಂಡೆ ,  ಹಾಗೂ ಆನೆಗುಂದಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ವ್ಯವಸ್ಥಾಪಕಸುಮಂತ ಕುಲಕರ್ಣಿ ಅನೇಕ ಭಕ್ತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next