Advertisement

BJP ಲೋಕಸಭಾ ಪ್ರಭಾರಿ, ಸಂಚಾಲಕ, ಸಹಸಂಚಾಲಕ, ಕ್ಲಸ್ಟರ್‌ ಪ್ರಮುಖರ ನೇಮಕ

12:36 AM Jan 28, 2024 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು ಪ್ರತಿಯೊಂದು ಕ್ಷೇತ್ರಕ್ಕೂ ಪ್ರಭಾರಿ, ಸಂಚಾಲಕ, ಸಹ-ಸಂಚಾಲಕರನ್ನು ನೇಮಿಸಿದೆ. ಅಲ್ಲದೆ, ಎರಡಕ್ಕೂ ಹೆಚ್ಚು ಕ್ಷೇತ್ರಗಳನ್ನು ಸೇರಿಸಿ ಕ್ಲಸ್ಟರ್‌ಗಳನ್ನಾಗಿ ಮಾಡಿ ಅದಕ್ಕೂ ಪ್ರಮುಖರನ್ನು ನೇಮಿಸಿದೆ.

Advertisement

ದಕ್ಷಿಣ ಕನ್ನಡಕ್ಕೆ ಕೋಟ ಶ್ರೀನಿವಾಸ ಪೂಜಾರಿ ಉಸ್ತುವಾರಿ, ನಿತಿನ್‌ ಕುಮಾರ್‌ ಸಹಸಂಚಾಲಕ, ಉಡುಪಿ-ಚಿಕ್ಕಮಗಳೂರಿಗೆ ಆರಗ ಜ್ಞಾನೇಂದ್ರ ಉಸ್ತುವಾರಿ, ಕುತ್ಯಾರು ನವೀನ್‌ ಶೆಟ್ಟಿ ಸಂಚಾಲಕ ಹಾಗೂ ರವೀಂದ್ರ ಬೆಳವಾಡಿ ಸಹ ಸಂಚಾಲಕರಾಗಿ ನೇಮಕಗೊಂಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಕ್ಲಸ್ಟರ್‌ ಪ್ರಮುಖರಾಗಿ ಎಂ.ಬಿ. ಭಾನುಪ್ರಕಾಶ್‌ ನೇಮಕವಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next