Advertisement

2ಎ ಮೀಸಲಿಗೆ ಒತ್ತಾಯಿಸಿ ತಹಶೀಲ್ದಾರ್‍ ಗೆ ಮನವಿ

08:47 PM Mar 05, 2021 | Team Udayavani |

ಜಮಖಂಡಿ: ಹಿಂದುಳಿದ ಲಿಂಗಾಯತ ಬಡ ಸಮುದಾಯಗಳಿಗೆ ಮತ್ತು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ, ಕೇಂದ್ರದ ಒಬಿಸಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ತಹಶೀಲ್ದಾರ್‌ ಎಸ್‌.ಬಿ.ಇಂಗಳೆ ಅವರಿಗೆ ಪಂಚಮಸಾಲಿ ಸಮಾಜ ಬಾಂಧವರು ಮನವಿ ಸಲ್ಲಿಸಿದರು.

Advertisement

ಟಿಎಪಿಎಂಎಸ್‌ ಅಧ್ಯಕ್ಷ ಏಗಪ್ಪಸವದಿ ಮಾತನಾಡಿ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಯಲ್ಲಿ ಶೈಕ್ಷಣಿಕ ಹಾಗೂ ಆರ್ಥಿಕ ಭವಿಷ್ಯ ಅಡಗಿದೆ. ಸರ್ಕಾರ ನಿರ್ಲಕ್ಷéಮಾಡದೇ ಮೀಸಲಾತಿ ನೀಡಬೇಕು. ಮೀಸಲಾತಿಗಾಗಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿಹೋರಾಟಗಳು ನಡೆಯುತ್ತಿವೆ ಎಂದರು.

ಪಂಚಮಸಾಲಿ ಅಧ್ಯಕ್ಷಮಹಾದೇವ ಇಟ್ಟಿ ಮಾತನಾಡಿದರು.ಜಿ.ಬಿ.ಕೌಜಲಗಿ, ಸುಭಾಸಕೊಪ್ಪದ, ಬಸಪ್ಪ ಕೋನಪ್ಪನವರ,ಎಲ್‌.ಬಿ.ಪಾಟೀಲ, ಗುರುಪಾದಚಿನ್ನಮಲ್ಲ, ಸುರೇಶ ಪೂಜಾರಿ, ಗುರುಇಟ್ಟಿ, ಸಾತಪ್ಪ ಇಟ್ಟಿ, ಶಿವರುದ್ರ ಹೋಳಿ,ಮುತ್ತು ಇಟ್ಟಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next