Advertisement

ಆದಿವಾಸಿಗಳು, ಖಾಸಗಿ ಶಿಕ್ಷಕರಿಗೆ ಪ್ಯಾಕೇಜ್‌ ಘೋಷಿಸಿ

06:41 PM May 30, 2021 | Team Udayavani |

ಹುಣಸೂರು: ಆದಿವಾಸಿಗಳು, ಖಾಸಗಿಶಾಲಾ ಶಿಕ್ಷಕರು ಹಾಗೂ ಅಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ವಿಶೇಷಪ್ಯಾಕೇಜ್‌ ಘೋಷಿಸಬೇಕು ಎಂದುಮುಖ್ಯ ಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಶಾಸಕ ಎಚ್‌.ಪಿ.ಮಂಜುನಾಥ್‌ತಿಳಿಸಿದ್ದಾರೆ.

Advertisement

ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ನೇತೃತ್ವದಲ್ಲಿ ಶನಿವಾರ ನಡೆದವಿಡಿಯೋ ಕಾನ್ಪರೆನ್ಸ್‌ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರೊಂದಿಗೆ ಮಾತನಾ ಡಿದ ತಾವು ತಾಲೂಕಿನಲ್ಲಿ ಕೊರೊನಾನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ.

ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮಉಂಟುಮಾಡುವ ಭೀತಿ ಇದ್ದು, ಮಕ್ಕಳಿಗೆವ್ಯಾಕ್ಸಿನೇಷನ್‌ ಜೊತೆಗೆ ಜ್ವರ, ಕೆಮ್ಮು,ನೆಗಡಿಯಂತಹ ರೋಗಗಳನ್ನು ತಡೆಗಟ್ಟಲುಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಆಸ್ಪತ್ರೆಗಳಿಗೆ ಅಗತ್ಯ ಜೀವ ರಕ್ಷಕ ಔಷಧ ಹಾಗೂವೈದ್ಯಕೀಯ ಪರಿಕರ ಒದಗಿಸಬೇಕು ಮತ್ತುಸಿಬ್ಬಂದಿ ಕೊರತೆ ನೀಗಿಸಬೇಕೆಂದುಕೋರಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next