Advertisement
ಮುಜರಾಯಿ ಇಲಾಖೆ ಹಾಗೂ ಕೃಷ್ಣಾ ಜಿಲ್ಲಾ ಆಡಳಿತದ ಅಧೀನದ ಅರ್ಚಕರು ಈ ಪೂಜೆ ನೆರವೇರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಬಿ.ಲಕ್ಷ್ಮೀಕಾಂತಂ ಹೇಳಿದ್ದಾರೆ. ಆದರೆ ಸರ್ಕಾರದ ಈ ಸರ್ಪಪೂಜೆಯ ವಿರುದ್ಧ ಜನ ವಿಜ್ಞಾನ ವೇದಿಕೆಯಂತಹ ಸಂಸ್ಥೆಗಳು ಅಪಸ್ವರ ಎತ್ತಿವೆ. ಇದು ಜನರ ಕಣ್ಣೊರೆಸುವ ತಂತ್ರ, ಇದರಿಂದ ಸಾರ್ವಜನಿಕರ ಹಣ ಪೋಲಾಗಲಿದೆ ಎಂದು ಜನ ವಿಜ್ಞಾನ ವೇದಿಕೆ ಹೇಳಿದೆ.
Advertisement
ಹಾವು ಕಡಿತ ತಡೆಗೆ ಸರ್ಪಪೂಜೆ
06:00 AM Aug 28, 2018 | |
Advertisement
Udayavani is now on Telegram. Click here to join our channel and stay updated with the latest news.