Advertisement

Ajekar ಅಂಡಾರು: ಗಾಯಾಳು ಯುವಕ ಸಾವು

11:13 PM Feb 13, 2024 | Team Udayavani |

ಅಜೆಕಾರು: ವಿದ್ಯುತ್‌ ಕಂಬಕ್ಕೆ ಸ್ಕೂಟರ್‌ ಢಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅಂಡಾರು ಗ್ರಾಮದ ಹಲೆಕ್ಕಿ ನಿವಾಸಿ ನರಸಿಂಹ ನಾಯಕ್‌ ಅವರ ಪುತ್ರ ಶಯನ್‌ (22) ಫೆ. 13ರಂದು ಮೃತಪಟ್ಟರು.

Advertisement

ಶಯನ್‌ ಫೆ. 12ರ ರಾತ್ರಿ ಅಂಡಾರಿಗೆ ತೆರಳುತ್ತಿದ್ದಾಗ ಕೊಂಬಗುಡ್ಡೆಯಲ್ಲಿ ನಿಯಂತ್ರಣ ತಪ್ಪಿದ ಸ್ಕೂಟರ್‌ ವಿದ್ಯುತ್‌ ಕಂಬಕ್ಕೆ ಢಿಕ್ಕಿಯಾದ ಪರಿಣಾಮ ತಲೆಗೆ ಗಂಭೀರ ಗಾಯವಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next