Advertisement

ಅನಂತಕುಮಾರ ಹೆಗಡೆ ಪಾಕ್‌ ಪಠಾಣ ಇದ್ಹಂಗೆ’

03:38 PM Jul 16, 2019 | Team Udayavani |

ಗಂಗಾವತಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪಾಕಿಸ್ತಾನದ ಪಠಾಣ ಇದ್ಹಂಗೆ. ಜಾತಿ-ಜಾತಿಗಳ ನಡುವೆ ಜಗಳ ಹಚ್ಚುವ ಮೂಲಕ ಚುನಾವಣೆಯಲ್ಲಿ ಪ್ರತಿ ಸಲ ಗೆಲುವು ಪಡೆಯುತ್ತಿದ್ದಾರೆ ಎಂದು ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ ತಂಗಡಗಿ ಆರೋಪಿಸಿದರು.

Advertisement

ನಗರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸಂವಿಧಾನ ಬದಲಿಸಲು ಬಿಜೆಪಿ ಅ ಧಿಕಾರಕ್ಕೆ ಬಂದಿರುವುದಾಗಿ ಹೇಳಿಕೆ ನೀಡಿದ ಪ್ರಜಾಪ್ರಭುತ್ವ ವಿರೋಧಿ ಯಾದ ಅನಂತಕುಮಾರ್‌ ಅವರಿಗೆ ಬಿಜೆಪಿ ಪುನಃ ಪಕ್ಷದ ಟಿಕೆಟ್‌ ನೀಡುವ ಮೂಲಕ ಬೆಂಬಲಿಸಿದೆ. ಎಸ್ಸಿ, ಎಸ್ಟಿ ಹಿಂದುಳಿದವರು ಸೇರಿ ಪ್ರಜಾಪ್ರಭುತ್ವವನ್ನು ಪ್ರೇಮಿಸುವವರು ಬಿಜೆಪಿಗೆ ಮತ ಚಲಾಯಿಸಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next