Advertisement
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಸ್ನೋಟಿಕರ್ ‘ಹುಬ್ಬಳ್ಳಿಯಲ್ಲಿ ಯಾರೋ ಹಾರಿಸಿದ ಧ್ವಜ ನಾನು ಹಾರಿಸಿದ್ದು ಎಂದು ಆರ್ಎಸ್ಎಸ್ನವರ ಬಳಿ ಹೇಳಿಕೊಂಡು 5 ಬಾರಿ ಸಂಸದನಾಗಿದ್ದಾನೆ. ಅವನಿಗೆ ಅಮಿತ್ ಶಾ ಮಿನಿಸ್ಟರ್ ಮಾಡಿದ್ರು. ಈಗ ಅವನಿಗೆ ಉಂಡ ತುತ್ತು ಹೊರಗೆ ತೆಗೆಯಲಿಕ್ಕೆ ಆಗುವುದಿಲ್ಲ’ ಎಂದು ತೀವ್ರ ವಾಗ್ದಾಳಿ ನಡೆಸಿದರು.
Advertisement
ಸಚಿವ ಹೆಗಡೆಯಷ್ಟು ನೀಚ ರಾಜಕಾರಣಿ ಇನ್ನೊಬ್ಬನಿಲ್ಲ: ಅಸ್ನೋಟಿಕರ್
02:47 PM Jun 30, 2018 | |
Advertisement
Udayavani is now on Telegram. Click here to join our channel and stay updated with the latest news.