Advertisement
ಸಚಿವೆ ಇರಾನಿ ಅವರ ಅಮೇಠಿ ಪ್ರವಾಸದ ದಿನವೇ ಈ ವಿಚಾರ ಹೊರಬಿದ್ದಿದೆ. ಇದನ್ನು ಹೊಸ ವರ್ಷದ ಉಡುಗೊರೆ ಎಂದು ಇರಾನಿ ಬಣ್ಣಿಸಿದ್ದಾರೆ. ಇದೇ ವೇಳೆ, ಇಲ್ಲಿ ಮಾತನಾಡಿದ ಇರಾನಿ, “ಉತ್ತರಪ್ರದೇಶ ಮತ್ತು ಬಿಹಾರದ ಕಾರ್ಮಿಕರ ವಿರುದ್ಧವಾಗಿ ಮಧ್ಯಪ್ರದೇಶ ಸಿಎಂ ಕಮಲ್ನಾಥ್ ಅವರು ಮಾತನಾಡಿದಾಗ ರಾಹುಲ್ ಮೌನ ವಹಿಸಿದ್ದೇಕೆ’ ಎಂದು ಪ್ರಶ್ನಿಸಿದ್ದಾರೆ. Advertisement
ಅಮೇಠಿಯಲ್ಲಿ ರೈಲು ನಿಲುಗಡೆಗೆ ಅಸ್ತು
12:30 AM Jan 05, 2019 | |
Advertisement
Udayavani is now on Telegram. Click here to join our channel and stay updated with the latest news.