Advertisement

Congress ಪಕ್ಷದಿಂದ ಅಂಬೇಡ್ಕರ್‌ಗೆ ಅಗೌರವ: ಸಚಿವ ಜೋಶಿ ಆರೋಪ

02:11 AM May 19, 2024 | Team Udayavani |

ಪಟ್ನಾ: ಎನ್‌ಡಿಎ ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸಿ, ಮೀಸಲಾತಿ ಗಳನ್ನು ರದ್ದುಗೊಳಿಸಲಿದೆ ಎಂದು ಕಾಂಗ್ರೆಸ್‌ ಮತ್ತು ಆರ್‌ಜೆಡಿ ನಾಯಕರು ಸುಳ್ಳು ಹಬ್ಬಿಸುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್‌ ಜೋಶಿ ಆರೋಪಿಸಿ ದ್ದಾರೆ. ಪಟ್ನಾದಲ್ಲಿ ಮಾತನಾ ಡಿದ ಅವರು “ಸಂವಿಧಾನ ಶಿಲ್ಪಿ ಡಾ| ಬಿ.ಆರ್‌.ಅಂಬೇಡ್ಕರ್‌ಗೆ ಕಾಂಗ್ರೆಸ್‌ ಎಂದಿಗೂ ಗೌರವ ನೀಡಿಲ್ಲ. ಸಾಮಾಜಿ ಕವಾಗಿ ತುಳಿತ  ಕ್ಕೊ ಳಗಾದ ವರ್ಗಗಳ ಉನ್ನತಿಗಾಗಿ ಅಂಬೇಡ್ಕರ್‌ ರೂಪಿಸಿದ ಮೀಸಲಾತಿಗಳನ್ನು ಸೇರಿದಂತೆ ಭಾರತದ ಸಂವಿಧಾನಕ್ಕೆ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಬದ್ಧವಾಗಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next