Advertisement

ಮತ್ಸ್ಯ ಸಂಪದ: ಮೀನುಗಾರರಿಗೆ ನೆರವು

02:04 PM Nov 22, 2021 | Team Udayavani |

ಹಾಸನ: ಮೀನುಗಾರಿಕೆ ಇಲಾಖೆಯಿಂದ 2021-22 ನೇ ಸಾಲಿನ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ವಿವಿಧ ಘಟಕಗಳ ಅನುಷ್ಠಾನಕ್ಕಾಗಿ ಸಹಾಯಧನ ಪಡೆಯಲು ಆಸಕ್ತ ಮೀನು ಕೃಷಿಕರಿಂದ, ಸಂಘ – ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Advertisement

ಆಸಕ್ತರು ಮೀನು ಉತ್ಪಾದನೆ ಹಾಗೂ ಉತ್ಪಾದಕತೆಗೆ ಸಂಬಂಧಿಸಿದ ಅರ್ಜಿಗಳನ್ನು ಭರ್ತಿ ಮಾಡಿ ನ.30 ರೊಳಗೆ ಸಂಬಂಧಿಸಿದ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ.

ಇದನ್ನೂ ಓದಿ:- ಸರ್ಪಗಂಧ ಎಂಬ ಅಪರೂಪದ ಗಿಡ

ಮಾಹಿತಿಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಬೇಲೂರು, ಮೊಬೈಲ್‌ ಸಂಖ್ಯೆ- 8296125312, ಅರಕಲ ಗೂಡು – 8660746207, ಹೊಳೆ ನರಸೀಪುರ – 8660746207, ಅರಸೀ ಕೆರೆ – 8147806919, ಚನ್ನರಾಯ ಪಟ್ಟಣ – 854993341, ಹಾಸನ – 9964395651, ಸಕಲೇಶಪುರ – 9986398624, ಆಲೂರು – 87927 47119, ಹಾಸನ ಮೊಬೈಲ್‌ ಸಂಖ್ಯೆ. 8652552249 ಗೆ ಸಂಪರ್ಕಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next