Advertisement

ಅಹ್ಮದ್‌ ಪಟೇಲ್‌ ಇನ್ನು ಕೈ ಖಜಾಂಚಿ

10:05 AM Aug 22, 2018 | |

ನವದೆಹಲಿ: ಕಾಂಗ್ರೆಸ್‌ ಖಜಾಂಚಿಯಾಗಿ ರಾಜ್ಯ ಸಭಾ ಸದಸ್ಯ ಅಹ್ಮದ್‌ ಪಟೇಲ್‌ ಬರೋಬ್ಬರಿ 2 ದಶಕಗಳ ಬಳಿಕ ಮತ್ತೆ ನೇಮಕಗೊಂಡಿದ್ದಾರೆ. ಹಾಲಿ ಖಜಾಂಚಿ ಮೋತಿಲಾಲ್‌ ವೋಹ್ರಾ ಅವರ ನ್ನು ಆಡಳಿತ ವಿಭಾಗದ ಹೊಣೆ ನೀಡಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆದೇಶ ಹೊರಡಿಸಿದ್ದಾರೆ. ಕೇಂದ್ರದ ಮಾಜಿ ಸಚಿವ ಆನಂದ್‌ ಶರ್ಮಾ ಅವರನ್ನು ಪಕ್ಷದ ವಿದೇಶಾಂಗ ವ್ಯವ ಹಾರಗಳ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. 

Advertisement

ಪಟೇಲ್‌ರನ್ನು ಖಜಾಂಚಿಯ ನ್ನಾಗಿಸಿದ  ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ನಾಯಕ ಅಶೋಕ್‌ ಗೆಹೊÉàಟ್‌, ಸಂಪನ್ಮೂಲ ಸಂಗ್ರಹಣೆ ಗುರಿ ಹೊಂದಿದ್ದಾರೆ. ತಳ ಮಟ್ಟದ ಕಾರ್ಯಕರ್ತರಿಂದ ದೇಣಿಗೆ ಸಂಗ್ರಹಿಸಲಿದ್ದಾರೆ ಎಂದಿದ್ದಾರೆ. 2014ರ ಚುನಾವಣೆ ಸೋತ ಬಳಿಕ ಪಕ್ಷಕ್ಕೆ ಹೆಚ್ಚಿನ ಮೊತ್ತದ ದೇಣಿಗೆ ಸಂಗ್ರಹವಾಗುತ್ತಿಲ್ಲ.
 

Advertisement

Udayavani is now on Telegram. Click here to join our channel and stay updated with the latest news.

Next