Advertisement

Sullia ಕೃಷಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಹಿಂಡು

12:32 AM Aug 12, 2024 | Team Udayavani |

ಸುಳ್ಯ: ಕೃಷಿ ತೋಟಕ್ಕೆ ಕಾಡಾನೆ ಹಿಂಡು ಲಗ್ಗೆ ಇಟ್ಟು ಹಾನಿಗೊಳಿಸಿರುವ ಘಟನೆ ಶನಿವಾರ ರಾತ್ರಿ ಮಂಡೆಕೋಲು ಗ್ರಾಮದಲ್ಲಿ ಸಂಭವಿಸಿದೆ.

Advertisement

ಶನಿವಾರ ರಾತ್ರಿ ಮಂಡೆಕೋಲು ಗ್ರಾಮದ ತೋಟಪ್ಪಾಡಿ, ಬೈನೆಟಿ ಸ್ಥಾನ ಸಮೀಪದ ಕುಂಞಿರಾಮನ್‌, ವಸಂತ ಮತ್ತಿತರರ ತೋಟಕ್ಕೆ ಲಗ್ಗೆ ಇಟ್ಟಿರುವ ಸುಮಾರು ಎಂಟು ಕಾಡಾನೆಗಳು ಬಾಳೆ, ಅಡಿಕೆ ಕೃಷಿಯನ್ನು ಹಾಳುಗಡೆವಿವೆ.

ತಡರಾತ್ರಿ ಸ್ಥಳೀಯ 8-10 ಮಂದಿ ಸೇರಿಕೊಂಡು ಕಾಡಾನೆಯನ್ನು ಮತ್ತೆ ಕಾಡಿಗಟ್ಟುವಲ್ಲಿ ಸಫ‌ಲರಾಗಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next