Advertisement

ಎಜಿಆರ್‌ ಪಾವತಿ: ಹಿತಾಸಕ್ತಿಯತ್ತಲೂ ಗಮನ

09:57 AM Feb 22, 2020 | Hari Prasad |

ಹೊಸದಿಲ್ಲಿ: ಹೊಂದಾಣಿಕೆ ಮಾಡಲಾದ ಆದಾಯ (ಎಜಿಆರ್‌) ಪಾವತಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದ ಪಾಲನೆಯ ಜೊತೆಗೆ, ದೂರಸಂಪರ್ಕ ಕ್ಷೇತ್ರದ ಆರೋಗ್ಯ ಮತ್ತು ಗ್ರಾಹಕರ ಹಿತಾಸಕ್ತಿಯನ್ನೂ ನೋಡಿಕೊಳ್ಳಲಾಗುವುದು ಎಂದು ಸರಕಾರದ ಮೂಲಗಳು ತಿಳಿಸಿವೆ. ಈಗಾಗಲೇ ಕಂಪನಿಗಳು ಒಟ್ಟಾರೆ 16 ಸಾವಿರ ಕೋಟಿ ರೂ. ಎಜಿಆರ್‌ ಪಾವತಿಸಿದೆ ಎಂದೂ ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next