Advertisement
ಶನಿವಾರ ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಅಗ್ನಿಪಥ ಜನರ ಜೊತೆ ಸಮಾಲೋಚಿಸಿ ಜಾರಿಗೆ ತರಬೇಕಿತ್ತು. ಗಡಿ ಭದ್ರತೆ ಆಯ್ಕೆಯಲ್ಲಿ ಹುಡುಗಾಟ ಮಾಡಬಾರದು ಎಂದೂ ಹೇಳಿದರು. ಅಗ್ನಿಪಥದ ವಿರುದ್ಧ ರಾಜ್ಯದ ಎಲ್ಲಡೆ ಧರಣಿ ಮಾಡಲಾಗುತ್ತಿದೆ. ಅಂದು ಎಲ್ಲ ವಿಧಾನ ಸಭಾ ಕ್ಷೇತ್ರದಲ್ಲಿ ಶಾಂತಿಯುತ ಧರಣಿ ನಡೆಯಲಿದೆ ಎಂದರು.
Related Articles
Advertisement
ವಕ್ತಾರ ದೀಪಕ ದೊಡೂxರು, ಎಸ್.ಕೆ. ಭಾವಗತ, ಬ್ಲಾಕ್ ಕಾಂಗ್ರೆಸ್ ಜಗದೀಶ ಗೌಡ, ಅಬ್ಟಾಸ ತೋನ್ಸೆ ಇತರರು ಇದ್ದರು.
ಅಗ್ನಿಪಥ ಯೋಜನೆ ವಿರೋಧಿಸಿ ಕಾಂಗ್ರೆಸ್ ಜೂ.27 ರಂದು ಜನ ಜಾಗೃತಿ ಪ್ರತಿಭಟನೆ ನಡೆಸಲಿದೆ. ಅಂದು ಬೆಳಿಗ್ಗೆ 11 ಕ್ಕೆ ಬಿಡಕಿಬೈಲಿನ ಗಾಂಧಿ ಪ್ರತಿಮೆ ಎದುರು ಶಾಂತಿಯಿಂದ ಧರಣಿ ನಡೆಸಲಿದೆ. ಆರೂ ವಿಧಾನ ಸಭಾ ಕ್ಷೇತ್ರದಲ್ಲೂ ಪ್ರತಿಭಟನೆ ನಡೆಯಲಿದೆ. –ಭೀಮಣ್ಣ ನಾಯ್ಕ, ಅಧ್ಯಕ್ಷರು ಜಿಲ್ಲಾ ಕಾಂಗ್ರೆಸ್, ಶಿರಸಿ