Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ, ಗೋವಾ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಬಂದ ಕೂಲಿ ಕಾರ್ಮಿಕರನ್ನು ತಾಲೂಕು, ಪುರಸಭೆ, ಗ್ರಾ.ಪಂ ಆಡಳಿತದ ವತಿಯಿಂದ ಲಕ್ಷಾಂತರ ರೂ. ಖರ್ಚು ಮಾಡಿ ಕ್ವಾರಂಟೈನ್ದಲ್ಲಿ ಇಡಲಾಗಿತ್ತು. ಆದರೆ ಅವರ ಗಂಟಲು ಮಾದರಿ ಪರೀಕ್ಷೆ ಬರುವ ಮುನ್ನವೆ ಮನೆಗೆ ಕಳುಹಿಸಿದ್ದರಿಂದ ಕೋವಿಡ್-19 ಪ್ರಕರಣಗಳು ಹೆಚ್ಚಾಗಿವೆ ಎಂದರು.
Advertisement
ಕ್ವಾರಂಟೈನ್ ಅಸಮರ್ಪಕ ನಿರ್ವಹಣೆ: ಭಾಷಾ ಪಟೇಲ್
06:58 PM Jun 29, 2020 | Naveen |
Advertisement
Udayavani is now on Telegram. Click here to join our channel and stay updated with the latest news.