Advertisement

ಸುಪ್ರೀಂ ತೀರ್ಪಿನ ಬಳಿಕವೇ ಪ್ರವೇಶ?

10:14 AM Nov 17, 2019 | mahesh |

ತಿರುವನಂತಪುರ: ಸುಪ್ರೀಂ ಕೋರ್ಟ್‌ ಅಂತಿಮ ನಿರ್ಣಯದ ವರೆಗೂ ಶಬರಿಮಲೆ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶ ಕಷ್ಟಸಾಧ್ಯ?

Advertisement

ಕೇರಳ ಸರಕಾರ ಸುಪ್ರೀಂನ ಸಪ್ತ ಪೀಠದ ತೀರ್ಪಿನ ಬಳಿಕವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸುಪ್ರೀಂ ಆದೇಶದ ಬಗ್ಗೆ ಇನ್ನೂ ಗೊಂದಲಗಳಿವೆ. ಹೀಗಾಗಿ ಸ್ಪಷ್ಟತೆ ಬಂದ ಮೇಲಷ್ಟೇ ನಿರ್ಧಾರಕ್ಕೆ ಬರಲಾಗುತ್ತದೆ ಎಂದು ಕೇರಳದ ಕಾನೂನು ಸಚಿವ ಎ.ಕೆ. ಬಾಲನ್‌ ಹೇಳಿ ದ್ದಾರೆ. ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್‌ ಅವರೂ ಇದೇ ರೀತಿಯ ಮಾತುಗಳನ್ನಾಡಿದ್ದಾರೆ. ಶಬರಿಮಲೆ ದೇಗುಲಕ್ಕೆ ಪ್ರವೇಶಿಸಲು ಬರುವ ಮಹಿಳೆಯರಿಗೆ ಪೊಲೀಸರ ರಕ್ಷಣೆ ನೀಡುವುದಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next