Advertisement

ಬಿಸಿಸಿಐ ನಿಲುವಿಗೆ ದಿಯಾ ಆಕ್ಷೇಪ

11:46 PM Nov 01, 2019 | Sriram |

ಹೊಸದಿಲ್ಲಿ: ವಾಯುಮಾಲಿನ್ಯದ ನಡುವೆಯೇ ಹೊಸದಿಲ್ಲಿಯಲ್ಲಿ ಟಿ20 ಪಂದ್ಯವಾಡಿಸಲು ನಿರ್ಧರಿಸುವ ಬಿಸಿಸಿಐ ಕ್ರಮದ ಬಗ್ಗೆ ಬಾಲಿವುಡ್‌ ನಟಿ ದಿಯಾ ಮಿರ್ಜಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ದಿಲ್ಲಿ ಮಾಲಿನ್ಯದ ಸೂಚ್ಯಂಕ 412ಕ್ಕೆ ಮುಟ್ಟಿದೆ. ಇದು ಅತ್ಯಂತ ಗಂಭೀರ. ಇದರ ನಡುವೆಯೇ ಪಂದ್ಯವಾಡಿಸಲು ಬಿಸಿಸಿಐ ನಿರ್ಧರಿಸಿರುವುದು ಹೊಣೆಗೇಡಿತನದ ವರ್ತನೆಯಾಗಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next