Advertisement

Udupi: ಸಂತೆಕಟ್ಟೆ- ಉಪ್ಪೂರು ಸೇತುವೆಯಿಂದ ನದಿಗೆ ಹಾರಿದ ಯುವಕ?

09:44 PM Sep 14, 2024 | Team Udayavani |

ಉಡುಪಿ: ಯುವಕನೊಬ್ಬ ಏಕಾಏಕಿ ಸಂತೆಕಟ್ಟೆ- ಉಪ್ಪೂರು ಸೇತುವೆಯಿಂದ ಕೆಳಗೆ ಹಾರಿದ ಘಟನೆ ಶನಿವಾರ (ಸೆ.14ರಂದು) ಸಂಜೆ ವೇಳೆ ನಡೆದಿದೆ.

Advertisement

ಯುವಕ ನೀಲಿ ಬಣ್ಣದ ಶರ್ಟ್ ಧರಿಸಿದ್ದ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ ಮೇರೆಗೆ ಸಮಾಜಸೇವಕ ಈಶ್ವರ ಮಲ್ಪೆ ಅವರು ಶೋಧ ಕಾರ್ಯಚರಣೆ ನಡೆಸಿದರೂ ಮೃತದೇಹ ಸಿಗಲಿಲ್ಲ. ರಾತ್ರಿಯವರೆಗೂ ಕಾರ್ಯಚರಣೆ ನಡೆಯಿತು. ಈ ವೇಳೆ ಸಂತೆಕಟ್ಟೆ ಭಾಗದಲ್ಲಿ ಟ್ರಾಫಿಕ್ ದಟ್ಟನೆ ಕಂಡುಬಂತು. ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next