Advertisement

Mangaluru ಕ್ಲಿನಿಕ್‌ಗೆ ಬಂದಿದ್ದ ಯುವಕ ನಾಪತ್ತೆ

11:33 PM Dec 10, 2023 | Team Udayavani |

ಮಂಗಳೂರು: ನಗರದ ಬಜಾಲ್‌ ಪಕ್ಕಲಡ್ಕದ ಕ್ಲಿನಿಕ್‌ಗೆ ತಮ್ಮನ ಆರೈಕೆಗೆಂದು ಬಂದಿದ್ದ ಬಂಟ್ವಾಳದ ದಿನೇಶ್‌ ಗೌಡ (33) ನಾಪತ್ತೆಯಾಗಿದ್ದಾರೆ.

Advertisement

ಡಿ.7ರಂದು ಬೆಳಗ್ಗೆ ಕ್ಲಿನಿಕ್‌ಗೆ ಬಂದು ಚಾ ಕುಡಿಯಲೆಂದು ಹೊರಗೆ ಹೋದವರು ವಾಪಸ್‌ ಬಂದಿಲ್ಲ. ಗೋಧಿ ಮೈಬಣ್ಣ, ಸಪೂರ ಶರೀರ, ಕೋಲುಮುಖ, 5 ಅಡಿ ಎತ್ತರ ಹೊಂದಿದ್ದು ನೇರಳೆ ಬಣ್ಣದ ಶರ್ಟ್‌, ನೀಲಿ ಬಣ್ಣದ ಬರ್ಮುಡಾ ಧರಿಸಿದ್ದರು.

ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಮಾಹಿತಿ ದೊರೆತವರು ಕಂಕನಾಡಿ ನಗರ ಪೊಲೀಸ್‌ ಠಾಣೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next