Advertisement

ಗುಂಡು ಸಿಡಿದು ಯುವಕ ಸಾವು

01:30 AM Feb 06, 2019 | Team Udayavani |

ಶಿರಸಿ: ಆಕಸ್ಮಿಕವಾಗಿ ಗುಂಡು ಸಿಡಿದು ಯುವಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಗುರವಳ್ಳಿ ಕೆರೆಗದ್ದೆಯಲ್ಲಿ ಸಂಭವಿಸಿದೆ. ಕಾರ್ತಿಕ್‌ ಹೆಗಡೆ (17) ಮೃತ ಯುವಕ. ಮನೆಯಲ್ಲಿ ಕೋವಿಗೆ ಮದ್ದು ತುಂಬುವಾಗ ಗುಂಡು ಸಿಡಿದು ಮೃತಪಟ್ಟಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ದುರ್ಘ‌ಟನೆ ನಡೆದಿದ್ದು, ಪ್ರಕರಣ ದಾಖಲಿಸಿ ಕೊಂಡ ಗ್ರಾಮೀಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next