Advertisement

ನೆರೆಮನೆಯ ಸಾಕು ಪ್ರಾಣಿಗಳಿಗೆ ವಿಷ ಹಾಕುತ್ತಿದ್ದ ವ್ಯಕ್ತಿ : ಪ್ರಕರಣ ದಾಖಲು

11:49 AM Jan 13, 2022 | Team Udayavani |

ಮಂಗಳೂರು: ನೆರೆ ಮನೆಯ ನಾಯಿ, ಬೆಕ್ಕುಗಳನ್ನು ವಿಷ ಹಾಕಿ ಕೊಲ್ಲುತ್ತಿದ್ದಾರೆಂದು ಆರೋಪಿಸಿ ನಗರದ ವೆಲೆನ್ಸಿಯಾ ನಿವಾಸಿ ಮನೋಹರ ಪಾಯಸ್‌ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಸುಮಾರು 3-4 ವರ್ಷಗಳಿಂದ ನಾಯಿ, ಬೆಕ್ಕುಗಳಿಗೆ ವಿಷ ಹಾಕಿ ಕೊಲ್ಲುತ್ತಿದ್ದಾರೆ. ಒಂದು ವಾರದ ಹಿಂದೆ ಕೂಡ ನಾಯಿ, ಬೆಕ್ಕುಗಳನ್ನು ವಿಷವಿಟ್ಟು ಕೊಂದಿದ್ದು ಬುಧವಾರ ಮೆಲ್ವಿಲ್‌ ಪಿಂಟೋ ಅವರ ನಾಯಿ ಕೂಡ ವಿಷಕಾರಿ ಸತ್ತು ಹೋಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next