Advertisement

ಪ್ರವಾಸಕ್ಕೆ ಬಿಡದಿದ್ದಕ್ಕೆ8 ನೇ ಕ್ಲಾಸ್‌ ವಿದ್ಯಾರ್ಥಿ ಸೂಸೈಡ್‌

04:16 PM Nov 22, 2017 | |

ಚಿಕ್ಕಬಳ್ಳಾಪುರ: ಪ್ರವಾಸಕ್ಕೆ ತೆರಳಲು ಪೋಷಕರು ಅನುಮತಿ ನೀಡದ ಕಾರಣಕ್ಕೆ ಮನನೊಂದು ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾದ ಘಟನೆ ನಡೆದಿದೆ. 

Advertisement

ಚಿಂತಾಮಣಿಯ ಇರಂಗಪಲ್ಲಿಯಲ್ಲಿ ಸುಧಾಕರ್‌(14) ಎಂಬ ಬಾಲಕ ಆತ್ಮಹತ್ಯೆಗೆ ಶರಣಾಗದ ಬಾಲಕ. 

ಅಜ್ಜಿ ಮನೆಯಿಂದ ಶಾಲೆಗೆ ತೆರಳುತ್ತಿದ್ದ ಬಾಲಕನ ತಾಯಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂದು ತಿಳಿದು ಬಂದಿದೆ. ಶಾಲಾ ಸ್ನೇಹಿತರು ತೆರಳುತ್ತಿದ್ದಪ್ರವಾಸಕ್ಕೆ ಬಿಡದ ಕಾರಣ ಮನನೊಂದಿದ್ದಾನೆ ಎನ್ನಲಾಗಿದೆ. 

ಬಟ್ಲಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next