Advertisement

ಅರ್ಚಕ ವೃತ್ತಿಗೆ 6 ದಲಿತರ ಹೆಸರು ಶಿಫಾರಸು

10:05 AM Oct 07, 2017 | Karthik A |

ತಿರುವನಂತಪುರಂ: ಕೇರಳದಲ್ಲಿ ತಿರುವಾಂಕೂರ್‌ ದೇವಸ್ವಂ ಮಂಡಳಿ(ಟಿಡಿಬಿ) ನಿರ್ವಹಿಸುತ್ತಿರುವ ದೇವಸ್ಥಾನಗಳಿಗೆ ಅರ್ಚಕರ ನೇಮಕಾತಿಗೆ 6 ಮಂದಿ ದಲಿತರು ಸೇರಿದಂತೆ 36 ಮಂದಿ ಬ್ರಾಹ್ಮಣೇತರರ ಹೆಸರನ್ನು ಕೇರಳ ದೇವಸ್ಥಾನ ನೇಮಕಾತಿ ಮಂಡಳಿ ಶಿಫಾರಸು ಮಾಡಿದೆ. ಇದೇ ಮೊದಲ ಬಾರಿಗೆ ದಲಿತ ಅಭ್ಯರ್ಥಿಗಳ ನಾಮನಿರ್ದೇಶನ ಮಾಡಲಾಗಿದೆ ಎಂದು ಮಂಡಳಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next