Advertisement

Congress ನಲ್ಲಿ 5 ಶಕ್ತಿ ಕೇಂದ್ರ: ಉಚ್ಚಾಟಿತ ನಾಯಕ ಸಂಜಯ್‌ ನಿರುಪಮ್‌ ಆರೋಪ

01:13 AM Apr 05, 2024 | Team Udayavani |

ಮುಂಬಯಿ: ಪಕ್ಷದಿಂದ ಉಚ್ಚಾಟನೆಯಾದ ಮಾರನೇ ದಿನ ಸಂಜಯ್‌ ನಿರುಪಮ್‌ ಅವರು ಕಾಂಗ್ರೆಸ್‌ ಪಕ್ಷದ ವಿರುದ್ಧ ಹರಿಹಾಯ್ದಿದ್ದು, ಪಕ್ಷದ ನಾಯಕತ್ವಕ್ಕೆ ಪ್ರಚಂಡ ಅಹಂಕಾರ ಬಂದಿದೆ ಎಂದು ಆರೋಪಿ ಸಿದರು. ಗುರುವಾರ ಮಾತ ನಾಡಿದ ಅವರು, ಕಾಂಗ್ರೆಸ್‌ ಇತಿಹಾಸಕ್ಕೆ ಸೇರಿದ್ದು, ಅದಕ್ಕೆ ಭವಿಷ್ಯವಿಲ್ಲ. 3 ರೋಗಿಷ್ಠ ಘಟಕಗಳು ಸೇರಿ ಮಹಾ ವಿಕಾಸ್‌ ಅಘಾಡಿಯಾಗಿದೆ. ಪಕ್ಷದೊಳಗೆ 5 ಶಕ್ತಿ ಕೇಂದ್ರಗಳಿವೆ ಎಂದು ಆರೋಪಿಸಿ ದರು. ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆ ಅವರು ಬುಧವಾರ ರಾತ್ರಿ ಸಂಜಯ್‌ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next