Advertisement
ಜಿಲ್ಲೆಯಲ್ಲಿಂದು 42 ಮಂದಿಗೆ ಕೋವಿಡ್ ಸೋಂಕು ತಾಗಿರುವುದು ದೃಢವಾಗಿದೆ. ಚಿಕ್ಕಮಗಳೂರಿನಲ್ಲಿ ಅತೀ ಹೆಚ್ಚು ಅಂದರೆ 21 ಜನರಿಗೆ ಸೋಂಕು ದೃಢವಾಗಿದೆ. ಕಡೂರಿನಲ್ಲಿ 15 ಮಂದಿಗೆ, ತರೀಕೆರೆಯಲ್ಲಿ ನಾಲ್ವರಿಗೆ ಹಾಗೂ ಎನ್ಆರ್ ಪುರದಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ದೃಢವಾಗಿದೆ.
Advertisement
ಚಿಕ್ಕಮಗಳೂರು: 42 ಮಂದಿಗೆ ಸೋಂಕು ದೃಢ, 62 ಮಂದಿ ಆಸ್ಪತ್ರೆಯಿಂದ ಬಿಡುಗಡೆ
05:09 PM Jul 25, 2020 | keerthan |
Advertisement
Udayavani is now on Telegram. Click here to join our channel and stay updated with the latest news.